Asianet Suvarna News Asianet Suvarna News

ಭದ್ರಾವತಿ ಶಾಸಕರ ಮಾತು ಕೇಳಲಸಾಧ್ಯ.. ಇದೇನು ದರ್ಪ?

 

ದೂರವಾಣಿಯಲ್ಲಿ ಅಧಿಕಾರಿಗೆ ಬಾಯಿಗೆ ಬಂದಂತೆ ಬೈದು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ದರ್ಪ ಮೆರೆದಿದ್ದಾರೆ.  ಅರಣ್ಯಾಧಿಕಾರಿ ಸೀನಪ್ಪ ಭೋವಿ ಎಂಬುವವರನ್ನು ಶಾಸಕರು ಮಾತನಾಡಿಸಿದ ಪರಿ ಹೇಗಿತ್ತು ನೀವೇ ನೋಡಿ..

ದೂರವಾಣಿಯಲ್ಲಿ ಅಧಿಕಾರಿಗೆ ಬಾಯಿಗೆ ಬಂದಂತೆ ಬೈದು ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ದರ್ಪ ಮೆರೆದಿದ್ದಾರೆ.  ಅರಣ್ಯಾಧಿಕಾರಿ ಸೀನಪ್ಪ ಭೋವಿ ಎಂಬುವವರನ್ನು ಶಾಸಕರು ಮಾತನಾಡಿಸಿದ ಪರಿ ಹೇಗಿತ್ತು ನೀವೇ ನೋಡಿ..

Video Top Stories