Asianet Suvarna News Asianet Suvarna News

ಅಬಕಾರಿನೂ ಬೇಡವೆಂದ ಜಿಟಿಡಿ; ಕಾಶಂಪೂರ್ ಹೆಗಲಿಗೆ ಉನ್ನತ ಶಿಕ್ಷಣ?

ಸಚಿವ ಸಂಪುಟ ಖಾತೆ ಹಂಚಿಕೆ ಬಳಿಕ ಜೆಡಿಎಸ್’ನಲ್ಲಿ  ಉಂಟಾಗಿದ್ದ ಅಸಮಾಧಾನ ಕೊನೆಗೂ ಶಮನವಾಗಿದೆ.  ಉನ್ನತ ಶಿಕ್ಷಣ ಖಾತೆ ಬೇಡವೆಂದು ಮುನಿಸಿಕೊಂಡಿದ್ದ ಜಿ.ಟಿ. ದೇವೇಗೌಡ ಜೊತೆ ಸಿಎಂ ಕುಮಾರಸ್ವಾಮಿ ನಡೆಸಿರುವ ಸಂಧಾನ ಯಶಸ್ವಿಯಾಗಿದೆ.  

ಸಚಿವ ಸಂಪುಟ ಖಾತೆ ಹಂಚಿಕೆ ಬಳಿಕ ಜೆಡಿಎಸ್’ನಲ್ಲಿ  ಉಂಟಾಗಿದ್ದ ಅಸಮಾಧಾನ ಕೊನೆಗೂ ಶಮನವಾಗಿದೆ.  ಉನ್ನತ ಶಿಕ್ಷಣ ಖಾತೆ ಬೇಡವೆಂದು ಮುನಿಸಿಕೊಂಡಿದ್ದ ಜಿ.ಟಿ. ದೇವೇಗೌಡ ಜೊತೆ ಸಿಎಂ ಕುಮಾರಸ್ವಾಮಿ ನಡೆಸಿರುವ ಸಂಧಾನ ಯಶಸ್ವಿಯಾಗಿದೆ.  

Video Top Stories