ಉಪಚುನಾವಣೆ ಮುಗಿದಿದೆ. ದೋಸ್ತಿಗಳಿಗೆ ನಾಲ್ಕು ಬಿಜೆಪಿಗೆ ಒಂದು ಸ್ಥಾನ ಸಿಕ್ಕಿದೆ. ಶಿವಮೊಗ್ಗದಲ್ಲಿ ಬಿಜೆಪಿ ಪ್ರಯಾಸದ ಗೆಲುವು ದಾಖಲಿಸಿದೆ. ಹಾಗಾದರೆ ಈ ಉಪಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆ ದಿಕ್ಸೂಚಿಯೇ? ರಾಜ್ಯ ರಾಜಕಾರಣಲ್ಲಿ ಮೇಲೆ ಯಾವ ಪರಿಣಾಮ ಬೀರುತ್ತದೆ? ನೇತೃತ್ವ ವಹಿಸಿಕೊಂಡಿದ್ದ ಡಿಕೆಶಿ ಮುಂದೆ ಯಾವ ಸ್ಥಾನ ಪಡೆದುಕೊಳ್ಳಬಹುದು?
ಉಪಚುನಾವಣೆ ಮುಗಿದಿದೆ. ದೋಸ್ತಿಗಳಿಗೆ ನಾಲ್ಕು ಬಿಜೆಪಿಗೆ ಒಂದು ಸ್ಥಾನ ಸಿಕ್ಕಿದೆ. ಶಿವಮೊಗ್ಗದಲ್ಲಿ ಬಿಜೆಪಿ ಪ್ರಯಾಸದ ಗೆಲುವು ದಾಖಲಿಸಿದೆ. ಹಾಗಾದರೆ ಈ ಉಪಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆ ದಿಕ್ಸೂಚಿಯೇ? ರಾಜ್ಯ ರಾಜಕಾರಣಲ್ಲಿ ಮೇಲೆ ಯಾವ ಪರಿಣಾಮ ಬೀರುತ್ತದೆ? ನೇತೃತ್ವ ವಹಿಸಿಕೊಂಡಿದ್ದ ಡಿಕೆಶಿ ಮುಂದೆ ಯಾವ ಸ್ಥಾನ ಪಡೆದುಕೊಳ್ಳಬಹುದು? ದೋಸ್ತಿ ಸರಕಾರ ಮತ್ತಷ್ಟು ಭದ್ರವಾಗುತ್ತದೆಯೇ? ಬಿಜೆಪಿ ತನ್ನ ಆಪರೇಶನ್ ಚಟುವಟಿಕೆ ಬಂದ್ ಮಾಡುತ್ತದೆಯೇ? ಈ ರೀತಿ ಹತ್ತು ಹಲವು ವಿಚಾರಗಳನ್ನು ತಜ್ಞರು ಪರಾಮರ್ಶೆ ಮಾಡಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ.
"
"
"
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 7, 2018, 2:54 PM IST