Asianet Suvarna News Asianet Suvarna News

ಗೌಡರ ಬಗ್ಗೆ ಮಾತನಾಡಿದ ರಾಮುಲುಗೆ ‘ಅಣ್ಣಾ’ ಎಂದ ಡಿಕೆಶಿ

ಚುನಾವಣೆ ಹತ್ತಿರವಾಗುತ್ತಿದ್ದಂತೆ  ಶ್ರೀರಾಮುಲು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧದ ವಾಕ್ಸಮರ ಮತ್ತಷ್ಟು ಹೆಚ್ಚಾಗುತ್ತಿದೆ.  ಡಿಕೆ ಶಿವಕುಮಾರ್ ಹಣ ಬಲ ಬಳ್ಳಾರಿಯಲ್ಲಿ ಕೆಲಸ ಮಾಡುವುದಿಲ್ಲ, ಗೌಡರು ಬಂದು ಇಲ್ಲಿ ರಾಜಕಾರಣ ನಡೆಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿರುವ ಶ್ರೀರಾಮುಲುಗೆ ಡಿಕೆ ಶಿವಕುಮಾರ್ ನೀಡಿದ ಉತ್ತರ ಏನು?

ಚುನಾವಣೆ ಹತ್ತಿರವಾಗುತ್ತಿದ್ದಂತೆ  ಶ್ರೀರಾಮುಲು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧದ ವಾಕ್ಸಮರ ಮತ್ತಷ್ಟು ಹೆಚ್ಚಾಗುತ್ತಿದೆ.  ಡಿಕೆ ಶಿವಕುಮಾರ್ ಹಣ ಬಲ ಬಳ್ಳಾರಿಯಲ್ಲಿ ಕೆಲಸ ಮಾಡುವುದಿಲ್ಲ, ಗೌಡರು ಬಂದು ಇಲ್ಲಿ ರಾಜಕಾರಣ ನಡೆಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿರುವ ಶ್ರೀರಾಮುಲುಗೆ ಡಿಕೆ ಶಿವಕುಮಾರ್ ನೀಡಿದ ಉತ್ತರ ಏನು?