ಬಿಜೆಪಿ ಡಿಪಾಸಿಟೂ ಹೋಯ್ತು, ಮುಂದಿನ ವರ್ಷ ಡೆಲ್ಲಿಯೂ ಹೋಗುತ್ತೆ!
ಪಂಚ ಕ್ಷೇತ್ರಗಳ ಉಪಸಮರದ ಫಲಿತಾಂಶಗಳು ಮೈತ್ರಿ ಸರ್ಕಾರದ ಪರವಾಗಿದ್ದು, ಬಿಜೆಪಿಯ ಜನವಿರೋಧಿ ನೀತಿಗಳಿಗೆ ಮತದಾರರು ಕಲಿಸಿದ ಪಾಠವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈಗಲಾದರೂ, ಅಧಿಕಾರ ದಾಹ ಬಿಟ್ಟು, ಸರ್ಕಾರ ಬೀಳಿಸುವ ಯೋಚನೆ ಬಿಟ್ಟು, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿ ಎಂದು ಅವರು ಹೇಳಿದ್ದಾರೆ.
ಪಂಚ ಕ್ಷೇತ್ರಗಳ ಉಪಸಮರದ ಫಲಿತಾಂಶಗಳು ಮೈತ್ರಿ ಸರ್ಕಾರದ ಪರವಾಗಿದ್ದು, ಬಿಜೆಪಿಯ ಜನವಿರೋಧಿ ನೀತಿಗಳಿಗೆ ಮತದಾರರು ಕಲಿಸಿದ ಪಾಠವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈಗಲಾದರೂ, ಅಧಿಕಾರ ದಾಹ ಬಿಟ್ಟು, ಸರ್ಕಾರ ಬೀಳಿಸುವ ಯೋಚನೆ ಬಿಟ್ಟು, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿ ಎಂದು ಅವರು ಹೇಳಿದ್ದಾರೆ.