Asianet Suvarna News Asianet Suvarna News

ನಟ ವಿನೋದ್ ರಾಜ್ ಜೇಬಿಗೆ ಕನ್ನ

ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಹಾಡ ಹಗಲೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಅದು ನಟ ವಿನೋದ್ ರಾಜ್ ಜೇಬಿಗೆ ಕನ್ನ ಹಾಕಿದ್ದಾರೆ.
 

ಸ್ಯಾ.ಡಲ್ ವುಡ್ ನಟ ವಿನೋದ್ ರಾಜ್ ಜೇಬಿಗೆ  ಕನ್ನ ಹಾಕಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಇಂಡಸ್‌ಲ್ಯಾಂಡ್ ಬ್ಯಾಂಕ್ ನಿಂದ ವಿನೋದ್ ರಾಜ್‌ ಅವರು 1 ಲಕ್ಷ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕಳ್ಳರ ಕೈಚಳಕ ತೋರಿಸಿದ್ದಾರೆ. 

Video Top Stories