ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿಲ್ಲ : ಇಲ್ಲಿ ಶಾ, ಮೋದಿ ಆಟ ನಡೆಯಲ್ಲ
ಪತ್ರಕರ್ತೆ ದಿ. ಗೌರಿ ಲಂಕೇಶ್ ಸ್ಪರಣಾರ್ಥ ಕಾರ್ಯಕ್ರಮದಲ್ಲಿ ಮೋದಿ ಸರ್ಕಾರದ ವಿರುದ್ಧ ಕನ್ನಯ್ಯ ಕುಮಾರ್ ವಾಗ್ದಾಳಿ
- ಪತ್ರಕರ್ತೆ ದಿ. ಗೌರಿ ಲಂಕೇಶ್ ಸ್ಪರಣಾರ್ಥ ಕಾರ್ಯಕ್ರಮದಲ್ಲಿ ಮೋದಿ ಸರ್ಕಾರದ ವಿರುದ್ಧ ಕನ್ನಯ್ಯ ಕುಮಾರ್ ವಾಗ್ದಾಳಿ
- ಹಿಂದು ಧರ್ಮದ ಹೆಸರಿನಲ್ಲಿ ಆಡಳಿತಕ್ಕೆಬಂದು, ಅಂಬಾನಿಯಂಥವರ ಸೇವೆ ಮಾಡುತ್ತಿದ್ದಾರೆ
- ನಮ್ಮ ದೇಶದ ಸಿದ್ದಾಂತದ ವಿರೋಧವಾಗಿ ವಿಚಾರವಾದಿಗಳನ್ನು ಜೈಲಿಗಟ್ಟಲಾಗಿದೆ