ಡಿಕೆಶಿಗೆ ಮೂಗುದಾರ ಹಾಕುವ ಭರವಸೆ? ಬಂಡಾಯ ಪಾಲಿಟಿಕ್ಸ್ ಬೆಳಗಾವಿಗೆ ಶಿಫ್ಟ್!
ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಸಾರಿದ್ದ ಜಾರಕಿಹೊಳಿ ಸಹೋದರರು ಇದೀಗ ಬೆಳಗಾವಿಗೆ ವಾಪಸಾಗಿದ್ದಾರೆ. ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸದಂತೆ ಡಿ.ಕೆ.ಶಿವಕುಮಾರ್ಗೆ ಮೂಗುದಾರ ಹಾಕುವ ಭರವಸೆ ಹೈಕಮಾಂಡ್ ನೀಡಿದೆಯಾ ಎಂಬ ಮಾತುಗಳು ಕೇಳಿಬಂದಿವೆ.
ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಸಾರಿದ್ದ ಜಾರಕಿಹೊಳಿ ಸಹೋದರರು ಇದೀಗ ಬೆಳಗಾವಿಗೆ ವಾಪಸಾಗಿದ್ದಾರೆ. ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸದಂತೆ ಡಿ.ಕೆ.ಶಿವಕುಮಾರ್ಗೆ ಮೂಗುದಾರ ಹಾಕುವ ಭರವಸೆ ಹೈಕಮಾಂಡ್ ನೀಡಿದೆಯಾ ಎಂಬ ಮಾತುಗಳು ಕೇಳಿಬಂದಿವೆ.