'ದೋಸ್ತಿ ಸರ್ಕಾರ ಉಳಿಯಬೇಕಾದರೆ ನಮ್ಮ 2 ಭರವಸೆ ಈಡೇರಿಸಿ'
ಮೈತ್ರಿ ಸರ್ಕಾರ ಉಳಿಯಬೇಕಾದರೆ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಬೇಕು ಹಾಗೂ ನಾವು ಸೂಚಿಸಿದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮುಂದೆ ಜಾರಕಿಹೊಳಿ ಸಹೋದರರು ಷರತ್ತುಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ.
- ಕೆಪಿಸಿಸಿ ಅಧ್ಯಕ್ಷ ಪಟ್ಟ, ನಾವು ಸೂಚಿಸಿದವರಿಗೆ ಸಚಿವ ಸ್ಥಾನ ನೀಡಲು ಜಾರಕಿಹೊಳಿ ಸಹೋದರರ ಬೇಡಿಕೆ
- ಎರಡೂ ಸರ್ಕಾರ ಈಡೇರದಿದ್ದರ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದ ಬೆಳಗಾವಿ ಸಹೋದರ ಶಾಸಕರು