Asianet Suvarna News Asianet Suvarna News

'ದೋಸ್ತಿ ಸರ್ಕಾರ ಉಳಿಯಬೇಕಾದರೆ ನಮ್ಮ 2 ಭರವಸೆ ಈಡೇರಿಸಿ'

ಮೈತ್ರಿ ಸರ್ಕಾರ ಉಳಿಯಬೇಕಾದರೆ  ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಬೇಕು ಹಾಗೂ ನಾವು ಸೂಚಿಸಿದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮುಂದೆ ಜಾರಕಿಹೊಳಿ ಸಹೋದರರು ಷರತ್ತುಗಳನ್ನು ಇಟ್ಟಿದ್ದಾರೆ ಎನ್ನಲಾಗಿದೆ.

  • ಕೆಪಿಸಿಸಿ ಅಧ್ಯಕ್ಷ ಪಟ್ಟ, ನಾವು ಸೂಚಿಸಿದವರಿಗೆ ಸಚಿವ ಸ್ಥಾನ ನೀಡಲು ಜಾರಕಿಹೊಳಿ ಸಹೋದರರ ಬೇಡಿಕೆ
  • ಎರಡೂ ಸರ್ಕಾರ ಈಡೇರದಿದ್ದರ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದ ಬೆಳಗಾವಿ ಸಹೋದರ ಶಾಸಕರು

Video Top Stories