ರೆಸಾರ್ಟ್ನತ್ತ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್..?
ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಯ್ತಾ? ಅನ್ನೋ ಪ್ರಶ್ನಿ ಎದ್ದಿದೆ. ಇಂದು ಅಥವಾ ನಾಳೆ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್ ರೆಸಾರ್ಟ್ಗೆ ತೆರಳಲಿದೆ ಅನ್ನೋ ಗುಮಾನಿ ರಾಜ್ಯ ರಾಜಕಾರಣದಲ್ಲಿ ಹಬ್ಬಿದೆ.
ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಯ್ತಾ? ಅನ್ನೋ ಪ್ರಶ್ನಿ ಎದ್ದಿದೆ. ಇಂದು ಅಥವಾ ನಾಳೆ ಜಾರಕಿಹೊಳಿ ಬ್ರದರ್ಸ್ ಅಂಡ್ ಟೀಮ್ ರೆಸಾರ್ಟ್ಗೆ ತೆರಳಲಿದೆ ಅನ್ನೋ ಗುಮಾನಿ ರಾಜ್ಯ ರಾಜಕಾರಣದಲ್ಲಿ ಹಬ್ಬಿದೆ. ಕರ್ನಾಟಕದಿಂದ ಹೊರಗೆ ಯಾವುದಾದರೂ ರೆಸಾರ್ಟ್ ಗೆ ಹೋಗಲು ಬಂಡಾಯ ಶಾಸಕರ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈ ಅಥವಾ ಗೋವಾಗೆ ತೆರಳುವ ಸಾದ್ಯತೆಗಳಿವೆ ಎನ್ನಲಾಗುತ್ತಿದೆ.