ಮಂಡ್ಯದಲ್ಲಿ ಅಂಬಿ ಅಂತಿಮ ದರ್ಶನದ ಹಿಂದಿದೆ ಈ ಕಾರಣ
ಸಕ್ಕರೆ ನಾಡಿನ ಅಕ್ಕರೆ ಪುತ್ರ ಅಂಬರೀಶ್ ನಿಧನದಿಂದ ಮಂಡ್ಯ ಶೋಕ ಸಾಗರದಲ್ಲಿ ಮುಳುಗಿತ್ತು. ಅಂತಿಮ ದರ್ಶನಕ್ಕಾಗಿ ಮಂಡ್ಯ ಜನತೆ ಕಾದು ಕುಳಿತಿದ್ದರು. ಆದರೆ ಬೆಂಗಳೂರಿನಲ್ಲೇ ಅಂತಿಮ ದರ್ಶನ, ಅಂತ್ಯಕ್ರಿಯೆ ಮಾಡಬೇಕೆಂದು ನಿರ್ಧರಿಸಲಾಗಿತ್ತು. ವಿಚಾರ ತಿಳಿಯುದ್ದಂತೆ ಮಂಡ್ಯ ಜನ ಪ್ರತಿಭಟನೆಗಿಳಿದರು.ಪ್ರತಿಭಟನೆ ತೀವ್ರವಾದಾಗ ಕಂಗಾಲಾದ ಸಚಿವ ಪುಟ್ಟರಾಜು ಸಿಎಂಗೆ ಮನವಿ ಮಾಡಿ ಮೃತದೇಹವನ್ನು ಮಂಡ್ಯಕ್ಕೆ ಕರೆಸಿದರು. ಅದರ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ ನೋಡಿ.
ಸಕ್ಕರೆ ನಾಡಿನ ಅಕ್ಕರೆ ಪುತ್ರ ಅಂಬರೀಶ್ ನಿಧನದಿಂದ ಮಂಡ್ಯ ಶೋಕ ಸಾಗರದಲ್ಲಿ ಮುಳುಗಿತ್ತು. ಅಂತಿಮ ದರ್ಶನಕ್ಕಾಗಿ ಮಂಡ್ಯ ಜನತೆ ಕಾದು ಕುಳಿತಿದ್ದರು. ಆದರೆ ಬೆಂಗಳೂರಿನಲ್ಲೇ ಅಂತಿಮ ದರ್ಶನ, ಅಂತ್ಯಕ್ರಿಯೆ ಮಾಡಬೇಕೆಂದು ನಿರ್ಧರಿಸಲಾಗಿತ್ತು. ವಿಚಾರ ತಿಳಿಯುದ್ದಂತೆ ಮಂಡ್ಯ ಜನ ಪ್ರತಿಭಟನೆಗಿಳಿದರು.ಪ್ರತಿಭಟನೆ ತೀವ್ರವಾದಾಗ ಕಂಗಾಲಾದ ಸಚಿವ ಪುಟ್ಟರಾಜು ಸಿಎಂಗೆ ಮನವಿ ಮಾಡಿ ಮೃತದೇಹವನ್ನು ಮಂಡ್ಯಕ್ಕೆ ಕರೆಸಿದರು. ಅದರ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ ನೋಡಿ.