‘ನಿಮಗೆ ದೇಶ ಮುಖ್ಯನೋ? ಜೈಶ್ ಎ ಮಹಮ್ಮದ್ ಮುಖ್ಯನೋ’? ಪಾಕ್ಗೆ ಭಾರತ ದಿಟ್ಟ ಉತ್ತರ
ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನಿ ಉಗ್ರರನ್ನು ಬೆಂಡೆತ್ತಿದೆ. ಮುಂಜಾನೆ 3. 30 ಕ್ಕೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಸುಮಾರು 200-300 ಉಗ್ರರು ಸಾವನ್ನಪ್ಪಿರುವ ಶಂಕೆ ಇದೆ. ಉಗ್ರ ನೆಲೆಗಳ ಮೇಲೆ 1000 ಕೆಜಿಯ 10 ಬಾಂಬ್ ಗಳನ್ನು ಹಾಕಿದೆ. ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ದೇಶ ಮುಖ್ಯನಾ? ಅಥವಾ ಜೈಶ್ ಎ ಮಹಮ್ಮದ್ ಉಳಿಸಿಕೊಳ್ಳುವುದು ಮುಖ್ಯಾನಾ? ಎಂಬ ಸಂದೇಶವನ್ನು ಭಾರತೀಯ ಸೇನೆ ಕೊಟ್ಟಿದೆ. ದಾಳಿ ಹೇಗೆ ನಡೆಯಿತು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನಿ ಉಗ್ರರನ್ನು ಬೆಂಡೆತ್ತಿದೆ. ಮುಂಜಾನೆ 3. 30 ಕ್ಕೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಸುಮಾರು 200-300 ಉಗ್ರರು ಸಾವನ್ನಪ್ಪಿರುವ ಶಂಕೆ ಇದೆ. ಉಗ್ರ ನೆಲೆಗಳ ಮೇಲೆ 1000 ಕೆಜಿಯ 10 ಬಾಂಬ್ ಗಳನ್ನು ಹಾಕಿದೆ. ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ದೇಶ ಮುಖ್ಯನಾ? ಅಥವಾ ಜೈಶ್ ಎ ಮಹಮ್ಮದ್ ಉಳಿಸಿಕೊಳ್ಳುವುದು ಮುಖ್ಯಾನಾ? ಎಂಬ ಸಂದೇಶವನ್ನು ಭಾರತೀಯ ಸೇನೆ ಕೊಟ್ಟಿದೆ. ದಾಳಿ ಹೇಗೆ ನಡೆಯಿತು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.