Asianet Suvarna News Asianet Suvarna News

'ಎಲ್ಲರನ್ನೂ ಮುಗಿಸುತ್ತೇನೆ’: ಮಠದಲ್ಲೇ ನಡೀತಾ ಮರ್ಡರ್ ಷಡ್ಯಂತ್ರ?

ಉಡುಪಿ ಅಷ್ಟಮಠದ ಶಿರೂರು ಶ್ರಿಗಳ ದಿಢೀರ್ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ವಾಮಿಜಿಯವರಿಗೆ ವಿಷಪ್ರಾಶನ ಮಾಡಿ ಕೊಲ್ಲಿಸಲಾಗಿದೆ ಎಂಬ ಗುಲ್ಲೆಬ್ಬಿದೆ. ಪಟ್ಟದ ದೇವರಿಗೆ ಹಠ ಹಿಡಿದ್ದದೇ ಅವರ ಸಾವಿಗೆ ಕಾರಣವಾಗಿರಬಹುದು ಎಂಬ ಆರೋಪವೂ ಕೇಳಿಬಂದಿದೆ. ಈ ನಡುವೆ ಶ್ರೀಗಳ ಸಾವಿಗೆ ಹಿರಿಯ ಪೇಜಾವರ ಶ್ರೀಗಳ ಪ್ರತಿಕ್ರಿಯೆಯೂ ಬೆಚ್ಚಿಬೀಳಿಸಿದೆ. ಶ್ರೀ ಕೃಷ್ಣ ಮಠದ ಆವರಣದಲ್ಲೇನು ನಡೆಯುತ್ತಿದೆ ನೋಡೋಣ...‘ಎಲ್ಲರನ್ನೂ ಮುಗಿಸುತ್ತೇನೆ‘ಯಲ್ಲಿ... 

ಉಡುಪಿ ಅಷ್ಟಮಠದ ಶಿರೂರು ಶ್ರಿಗಳ ದಿಢೀರ್ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ವಾಮಿಜಿಯವರಿಗೆ ವಿಷಪ್ರಾಶನ ಮಾಡಿ ಕೊಲ್ಲಿಸಲಾಗಿದೆ ಎಂಬ ಗುಲ್ಲೆಬ್ಬಿದೆ. ಪಟ್ಟದ ದೇವರಿಗೆ ಹಠ ಹಿಡಿದ್ದದೇ ಅವರ ಸಾವಿಗೆ ಕಾರಣವಾಗಿರಬಹುದು ಎಂಬ ಆರೋಪವೂ ಕೇಳಿಬಂದಿದೆ. ಈ ನಡುವೆ ಶ್ರೀಗಳ ಸಾವಿಗೆ ಹಿರಿಯ ಪೇಜಾವರ ಶ್ರೀಗಳ ಪ್ರತಿಕ್ರಿಯೆಯೂ ಬೆಚ್ಚಿಬೀಳಿಸಿದೆ. ಶ್ರೀ ಕೃಷ್ಣ ಮಠದ ಆವರಣದಲ್ಲೇನು ನಡೆಯುತ್ತಿದೆ ನೋಡೋಣ...‘ಎಲ್ಲರನ್ನೂ ಮುಗಿಸುತ್ತೇನೆ‘ಯಲ್ಲಿ... 

Video Top Stories