Asianet Suvarna News Asianet Suvarna News

ಕೊಡಗಿನ ಕಣ್ಣೀರಿಗೆ ನಿಜ ಕಾರಣ ಬಯಲಾಯ್ತು

ಕೊಡಗಿನಲ್ಲಿ ಇಷ್ಟು ಪ್ರಮಾಣದಲ್ಲಿ ಭೂಕುಸಿತ, ಮನೆಗಳು ಕೊಚ್ಚಿ ಹೋಗುವುದಕ್ಕೆ ಕಾರಣ ಬಯಲಾಗಿದೆ. ಕಳೆದ 10 ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಭೂಬಳಕೆ ಪರಿವರ್ತನೆಯಾಗಿದೆ. ಸುಮಾರು 2800 ಎಕರೆ ಜಮೀನು ರೆಸಾರ್ಟ್ ನಿರ್ಮಾಣಕ್ಕೆ ಬಳಕೆಯಾಗಿದೆ.

  • ಕಳೆದ 10 ವರ್ಷಗಳಲ್ಲಿ ಕೊಡಗಿನಲ್ಲಿ 2800 ಎಕರೆ ಜಮೀನು ರೆಸಾರ್ಟ್ ನಿರ್ಮಾಣಕ್ಕೆ ಬಳಕೆ
  • ಕಾಫಿ ನಾಡಿನಲ್ಲಿ ಈ ಬಾರಿ ಶೇ.43ರಷ್ಟು ಮಳೆಯಾಗಿದೆ
  • ಕಳೆದೊಂದು ದಶಕದಲ್ಲಿ ಕನಿಷ್ಠ 13 ಸಾವಿರ ಎಕರೆ ಅರಣ್ಯ ನಾಶವಾಗಿದೆ   

Video Top Stories