ಇನ್ನೊಂದು ಅಕ್ರಮದ ಬೆನ್ನತ್ತಿದ ಐಜಿಪಿ ರೂಪಾ; ತಿಮಿಂಗಿಲಗಳಿಗೆ ಢವಢವ!
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಳಿಗೆಳೆದು ಭಾರೀ ಚರ್ಚೆಗೆ ಕಾರಣವಾಗಿದ್ದ ಐಜಿಪಿ ರೂಪಾ ಇದೀಗ, ಗೃಹರಕ್ನಣಾ ಇಲಾಖೆಯಲ್ಲಿ ಈ ಹಿಂದೆ ನಡೆದಿದ್ದ ಭಾರೀ ಅಕ್ರಮಕ್ಕೆ ಮರುಜೀವ ನೀಡಿದ್ದಾರೆ. ಏನದು ಅಕ್ರಮ? ಯಾರ್ಯಾರು ಅದರಲ್ಲಿ ಭಾಗಿಯಾಗಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ...
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಳಿಗೆಳೆದು ಭಾರೀ ಚರ್ಚೆಗೆ ಕಾರಣವಾಗಿದ್ದ ಐಜಿಪಿ ರೂಪಾ ಇದೀಗ, ಗೃಹರಕ್ನಣಾ ಇಲಾಖೆಯಲ್ಲಿ ಈ ಹಿಂದೆ ನಡೆದಿದ್ದ ಭಾರೀ ಅಕ್ರಮಕ್ಕೆ ಮರುಜೀವ ನೀಡಿದ್ದಾರೆ. ಏನದು ಅಕ್ರಮ? ಯಾರ್ಯಾರು ಅದರಲ್ಲಿ ಭಾಗಿಯಾಗಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ...