ಕನಸಲ್ಲಿ ಕಾಡ್ತಾರಂತೆ ಡಿ ಕೆ ರವಿ; ಸಾವಿಗೆ ನ್ಯಾಯ ಕೇಳ್ತಾ ಇದೆಯಂತೆ ಆತ್ಮ!
ಆತ್ಮಹತ್ಯೆ ಮಾಡಿಕೊಂಡ ದಕ್ಷ ಐಎಎಸ್ ಅಧಿಕಾರಿ ಡಿ ಕೆ ರವಿ ದೊಡ್ಡ ಕೊಪ್ಪಲಿನ ಜನರ ಕನಸಲ್ಲಿ ಬಂದು ನ್ಯಾಯ ಕೇಳ್ತಾರಂತೆ. ಹೊಲ, ಗದ್ದೆಗೆ ತೆರಳುವ ವೇಳೆ ಯಾರೋ ಹಿಂಬಾಲಿಸಿದಂತೆ ಭಾಸವಾಗುತ್ತದೆ. ಅಮವಾಸ್ಯೆ ಕನಸಲ್ಲಿ ಬರ್ತಾರಂತೆ ಡಿ ಕೆ ರವಿ.
ಆತ್ಮಹತ್ಯೆ ಮಾಡಿಕೊಂಡ ದಕ್ಷ ಐಎಎಸ್ ಅಧಿಕಾರಿ ಡಿ ಕೆ ರವಿ ದೊಡ್ಡ ಕೊಪ್ಪಲಿನ ಜನರ ಕನಸಲ್ಲಿ ಬಂದು ನ್ಯಾಯ ಕೇಳ್ತಾರಂತೆ. ಹೊಲ, ಗದ್ದೆಗೆ ತೆರಳುವ ವೇಳೆ ಯಾರೋ ಹಿಂಬಾಲಿಸಿದಂತೆ ಭಾಸವಾಗುತ್ತದೆ. ಅಮವಾಸ್ಯೆ ಕನಸಲ್ಲಿ ಬರ್ತಾರಂತೆ ಡಿ ಕೆ ರವಿ.