ಸರ್ಕಾರದ ರಕ್ಷಿಸುವ ಹೊಣೆ ನನ್ನದು: ಚಿಂತಿಸಬೇಡಿ ಎಂದ ಸಿದ್ದು
ಸರ್ಕಾರವನ್ನು ರಕ್ಷಿಸುವ ಹೊಣೆ ನನ್ನದು, ಅದಕ್ಕೆ ನನ್ನನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದು ಸಮ್ಮಿಶ್ರ ಸರ್ಕಾರದ ನಾಯಕರಿಗೆ ಸಿದ್ದರಾಮಯ್ಯ ಅಭಯ ನೀಡಿದರು
ಸರ್ಕಾರವನ್ನು ರಕ್ಷಿಸುವ ಹೊಣೆ ನನ್ನದು, ಅದಕ್ಕೆ ನನ್ನನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದು ಸಮ್ಮಿಶ್ರ ಸರ್ಕಾರದ ನಾಯಕರಿಗೆ ಸಿದ್ದರಾಮಯ್ಯ ಅಭಯ ನೀಡಿದರು