Asianet Suvarna News Asianet Suvarna News

10 ಅಡಿ ಜಾಗಕ್ಕಾಗಿ ಬೆಂಗಳೂರಿನಲ್ಲಿ ಪ್ರಿನ್ಸಿಪಾಲ್ ಕೊಲೆ

10 ಅಡಿ ಜಾಗಕ್ಕಾಗಿ ಬೆಂಗಳೂರಿನಲ್ಲಿ ಪ್ರಿನ್ಸಿಪಾಲ್ ಒಬ್ಬರ ಕೊಲೆ ನಡೆದಿದೆ. ಹಾವನೂರು ಪಬ್ಲಿಕ್ ಕಾಲೇಜಿನ ಪ್ರಿನ್ಸಿಪಾಲ್ ರಂಗನಾಥ್ ಅವರನ್ನು ಶಾಲಾ ಅವರಣದಲ್ಲಿ ಹೊಂದಿಕೊಂಡಿದ್ದ ವ್ಯಕ್ತಿಯೊಬ್ಬರ ಜಾಗಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.   

10 ಅಡಿ ಜಾಗಕ್ಕಾಗಿ ಬೆಂಗಳೂರಿನಲ್ಲಿ ಪ್ರಿನ್ಸಿಪಾಲ್ ಒಬ್ಬರ ಕೊಲೆ ನಡೆದಿದೆ. ಹಾವನೂರು ಪಬ್ಲಿಕ್ ಕಾಲೇಜಿನ ಪ್ರಿನ್ಸಿಪಾಲ್ ರಂಗನಾಥ್ ಅವರನ್ನು ಶಾಲಾ ಅವರಣದಲ್ಲಿ ಹೊಂದಿಕೊಂಡಿದ್ದ ವ್ಯಕ್ತಿಯೊಬ್ಬರ ಜಾಗಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.   

Video Top Stories