Asianet Suvarna News Asianet Suvarna News

ಕೇರಳದಲ್ಲಿ ಕುಂಭದ್ರೋಣ ಮಳೆ: ಜನತೆ ತತ್ತರ!

26 ವರ್ಷಗಳ ಬಳಿಕ ಕೇರಳದಲ್ಲಿ ಮಹಾಮಳೆ ! ದೇವರನಾಡಲ್ಲಿ ವರುಣ ಆರ್ಭಟ! ಕುಂಭದ್ರೋಣ ಮಳೆಗೆ 27ಕ್ಕೂ ಹೆಚ್ಚು ಮಂದಿ ಬಲಿ!  26 ವರ್ಷಗಳ ಬಳಿಕ ಇಡುವಕ್ಕಿ ಡ್ಯಾಂ ಓಪನ್! ಕರ್ನಾಟಕಕ್ಕೂ ತಟ್ಟಿದ ಮಹಾಮಳೆ ಎಫೆಕ್ಟ್ 

ಬೆಂಗಳೂರು(ಆ.10): ಕೇರಳದಲ್ಲಿ ಮಹಾಮಳೆಯ ಆರ್ಭಟ ಮುಂದುವರೆದಿದೆ. ನಿನ್ನೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು ದೇವರನಾಡು ಅಕ್ಷರಶಃ ತತ್ತರಿಸಿ ಹೋಗಿದೆ. ವರುಣನ ಅಬ್ಬರಕ್ಕೆ ಮತ್ತಷ್ಟು ಮಂದಿ ಜಲಸಮಾಧಿಯಾಗಿದ್ದಾರೆ. ಇಡುಕ್ಕಿ ಡ್ಯಾಂನಿಂದ ನೀರು ಹರಿದು ಹಲವು ಗ್ರಾಮಗಳು ಪ್ರವಾಹದ ಸುಳಿಯಲ್ಲಿ ಸಿಲುಕಿವೆ

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories