Asianet Suvarna News Asianet Suvarna News

ರೇವಣ್ಣ ’ವಾಸ್ತು ಪ್ರಕಾರ’ಕ್ಕೆ ಅಧಿಕಾರಿಗಳು, ನಾಯಕರು ಕಕ್ಕಾಬಿಕ್ಕಿ!

ಇತ್ತೀಚೆಗೆ ಜ್ಯೋತಿಷ್ಯ ವಿಚಾರವಾಗಿ ಹೆಚ್ಚಾಗಿ ಸುದ್ದಿಯಾಗುತ್ತಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಶಿರಾಡಿ ಘಾಟಿ ರಸ್ತೆಯ ಉದ್ಘಾಟನೆ ಸಂದರ್ಭದಲ್ಲಿ ವಾಸ್ತು ಪ್ರಕಾರ ವರ್ತಿಸಿರುವುದು ಇತರ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. 

ಇತ್ತೀಚೆಗೆ ಜ್ಯೋತಿಷ್ಯ ವಿಚಾರವಾಗಿ ಹೆಚ್ಚಾಗಿ ಸುದ್ದಿಯಾಗುತ್ತಿರುವ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಶಿರಾಡಿ ಘಾಟಿ ರಸ್ತೆಯ ಉದ್ಘಾಟನೆ ಸಂದರ್ಭದಲ್ಲಿ ವಾಸ್ತು ಪ್ರಕಾರ ವರ್ತಿಸಿರುವುದು ಇತರ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. 

Video Top Stories