Asianet Suvarna News Asianet Suvarna News

ಒಕ್ಕಲಿಗರಿಗೆ ಸಿಂಹಪಾಲು ಎಂದು ಲೆಕ್ಕ ಹಾಕಿದ ಮಹಾನುಭಾವ ಯಾರು? ದೇವೇಗೌಡ್ರು ಗರಂ

ಬಜೆಟ್‌ನಲ್ಲಿ ಘೋಷಿಸಿರುವ ಸಾಲ ಮನ್ನಾದಿಂದ ಪ್ರಯೋಜನ ಪಡೆಯುವವರ ಪೈಕಿ ಒಕ್ಕಲಿಗರದ್ದು ಸಿಂಹಪಾಲಿದೆ ಎಂಬ ವರದಿಗಳ ಬಗ್ಗೆ ಜೆಡಿಎಸ್ ವರಿಷ್ಠ ಎಚ್‌.ಡಿ ದೇವೇಗೌಡ ಗರಂ ಆಗಿದ್ದಾರೆ.   

ಬಜೆಟ್‌ನಲ್ಲಿ ಘೋಷಿಸಿರುವ ಸಾಲ ಮನ್ನಾದಿಂದ ಪ್ರಯೋಜನ ಪಡೆಯುವವರ ಪೈಕಿ ಒಕ್ಕಲಿಗರದ್ದು ಸಿಂಹಪಾಲಿದೆ ಎಂಬ ವರದಿಗಳ ಬಗ್ಗೆ ಜೆಡಿಎಸ್ ವರಿಷ್ಠ ಎಚ್‌.ಡಿ ದೇವೇಗೌಡ ಗರಂ ಆಗಿದ್ದಾರೆ.