Asianet Suvarna News Asianet Suvarna News

ಸಂಪಾದಕರಾದ ಕುಮಾರಸ್ವಾಮಿ ಪತ್ರಿಕೆ ರೂಪಿಸಿದ್ದು ಹೀಗೆ..

ಸದಾ ರಾಜಕರಾಣದಲ್ಲಿ ಮುಳುಗಿರುವ, ರಾಜ್ಯದ ಎಲ್ಲ ಕೆಲಸಗಳ ಜವಾಬ್ದಾರಿ ಹೊತ್ತಿರುವ ಎಚ್.ಡಿ.ಕುಮಾರಸ್ವಾಮಿ ಒಂದು ದಿನ ಮಟ್ಟಿಗೆ ಪತ್ರಕರ್ತರಾಗಿದ್ದರು. ಕನ್ನಡ ಪ್ರಭ ಪತ್ರಿಕೆಯ ಅತಿಥಿ ಸಂಪಾದಕರಾಗಿ ಕೆಲಸ ಮಾಡಿದ ಕುಮಾರಸ್ವಾಮಿ ಪತ್ರಿಕೆಯ ಮುಖಪುಟ ರೂಪಿಸಿದರು. ಅಲ್ಲದೇ ಕೆಲವು ಸುದ್ದಿಗಳನ್ನು ಅವರೇ ಆಯ್ಕೆ ಮಾಡಿ ಜಾಗ ನಿಗದಿ ಮಾಡಿದರು.

ಸದಾ ರಾಜಕರಾಣದಲ್ಲಿ ಮುಳುಗಿರುವ, ರಾಜ್ಯದ ಎಲ್ಲ ಕೆಲಸಗಳ ಜವಾಬ್ದಾರಿ ಹೊತ್ತಿರುವ ಎಚ್.ಡಿ.ಕುಮಾರಸ್ವಾಮಿ ಒಂದು ದಿನ ಮಟ್ಟಿಗೆ ಪತ್ರಕರ್ತರಾಗಿದ್ದರು. ಕನ್ನಡ ಪ್ರಭ ಪತ್ರಿಕೆಯ ಅತಿಥಿ ಸಂಪಾದಕರಾಗಿ ಕೆಲಸ ಮಾಡಿದ ಕುಮಾರಸ್ವಾಮಿ ಪತ್ರಿಕೆಯ ಮುಖಪುಟ ರೂಪಿಸಿದರು. ಅಲ್ಲದೇ ಕೆಲವು ಸುದ್ದಿಗಳನ್ನು ಅವರೇ ಆಯ್ಕೆ ಮಾಡಿ ಜಾಗ ನಿಗದಿ ಮಾಡಿದರು.

Video Top Stories