ಗೌರಿ ಹತ್ಯೆ: ಎಸ್ಐಟಿ ಕೈಗೆ ಮಹತ್ವದ ಸಾಕ್ಷ್ಯ?
ಪತ್ರಕರ್ತೆ ಗೌರಿ ಲಂಕೆಶ್ ಹತ್ಯೆಯ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಸ್ವಲ್ಪ ನಿರಾಳವಾಗಿದೆ. ಗೌರಿ ಹತ್ಯೆಗೆ ಬಳಸಿದ್ದ ಬೈಕ್ ಹಾಗೂ ವಾಹನವನ್ನು ಪತ್ತೆ ಹಚ್ಚುವುದು ಪೊಲೀಸರ ಮುಂದೆ ದೊಡ್ಡ ಸವಾಲಾಗಿತ್ತು. ಇದೀಗ ಹತ್ಯೆಗೆ ಬಳಸಲಾದ ಗನ್ಅನ್ನು ಮಹಾರಾಷ್ಟ್ರದಲ್ಲಿ ವಶಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಪತ್ರಕರ್ತೆ ಗೌರಿ ಲಂಕೆಶ್ ಹತ್ಯೆಯ ವಿಚಾರಣೆ ನಡೆಸುತ್ತಿರುವ ಎಸ್ಐಟಿ ಸ್ವಲ್ಪ ನಿರಾಳವಾಗಿದೆ. ಗೌರಿ ಹತ್ಯೆಗೆ ಬಳಸಿದ್ದ ಬೈಕ್ ಹಾಗೂ ವಾಹನವನ್ನು ಪತ್ತೆ ಹಚ್ಚುವುದು ಪೊಲೀಸರ ಮುಂದೆ ದೊಡ್ಡ ಸವಾಲಾಗಿತ್ತು. ಇದೀಗ ಹತ್ಯೆಗೆ ಬಳಸಲಾದ ಗನ್ಅನ್ನು ಮಹಾರಾಷ್ಟ್ರದಲ್ಲಿ ವಶಪಡಿಸಲಾಗಿದೆ ಎಂದು ತಿಳಿದು ಬಂದಿದೆ.