ನಾವೆಲ್ಲಾ ನಿರಪರಾಧಿಗಳು : ಗೌರಿ ಹತ್ಯೆ ಆರೋಪಿಗಳ ಸ್ಫೋಟಕ ಮಾತು
ಎಸ್ ಐಟಿ ಅಧಿಕಾರಿಗಳ ವಿರುದ್ಧ ಗೌರಿ ಹತ್ಯೆ ಆರೋಪಿಗಳು ಸ್ಫೋಟಕ ಹೇಳಿಕೆ ನೀಡಿದ್ದು, ಗೌರಿ ಹತ್ಯೆ ಪ್ರಕರಣದಲ್ಲಿ ವಿನಾಕಾರಣ ನಮ್ಮನ್ನು ಸಿಲುಕಿಸಲಾಗಿದೆ. ನಾವೇನೂ ಮಾಡಿಲ್ಲ, ನಾವೆಲ್ಲಾ ನಿರಪರಾಧಿಗಳು.ನಾವೆಲ್ಲರೂ ಒಂದೊಂದು ಹಿಂದೂ ಪರ ಸಂಘಟನೆಗಳಲ್ಲಿ ಇದ್ದಿದ್ದು ನಿಜ ಎಂದಿದ್ದಾರೆ.
- ಎಸ್ ಐಟಿ ಅಧಿಕಾರಿಗಳ ವಿರುದ್ಧ ಗೌರಿ ಹತ್ಯೆ ಆರೋಪಿಗಳು ಸ್ಫೋಟಕ ಹೇಳಿಕೆ
- ಗೌರಿ ಹತ್ಯೆ ಪ್ರಕರಣದಲ್ಲಿ ವಿನಾಕಾರಣ ಫಿಟ್ ಮಾಡಲಾಗುತ್ತಿದೆ.
- ನಾವೇನೂ ಮಾಡಿಲ್ಲ, ನಾವೆಲ್ಲಾ ನಿರಪರಾಧಿಗಳು, ನಾವೆಲ್ಲರೂ ಒಂದೊಂದು ಹಿಂದೂ ಪರ ಸಂಘಟನೆಗಳಲ್ಲಿ ಇದ್ದಿದ್ದು ನಿಜ : ಪರಶುರಾಮ್ ವಾಗ್ಮೋರೆ