Asianet Suvarna News Asianet Suvarna News

ಟಿಪ್ಪು ಜಯಂತಿಯಲ್ಲಿ ಗಣೇಶ ಸ್ತುತಿ!

ತುಮಕೂರಿನಲ್ಲಿ  ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗಣೇಶನ ಭಕ್ತಿ ಗೀತೆ ಹಾಡಿದ್ದಾರೆ.  ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಣೇಶನ ಸ್ತುತಿ "ನೀ ನಮ್ಮ ಬೆಳಕಾಗಿ ಬಾ ಗಜಮುಖನೆ..." ಎಂಬ ಭಕ್ತಿ ಗೀತೆಯನ್ನು ಹಾಡಿದ್ದಾರೆ. 

ತುಮಕೂರಿನಲ್ಲಿ  ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಗಣೇಶನ ಭಕ್ತಿ ಗೀತೆ ಹಾಡಿದ್ದಾರೆ.  ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಣೇಶನ ಸ್ತುತಿ "ನೀ ನಮ್ಮ ಬೆಳಕಾಗಿ ಬಾ ಗಜಮುಖನೆ..." ಎಂಬ ಭಕ್ತಿ ಗೀತೆಯನ್ನು ಹಾಡಿದ್ದಾರೆ. 

Video Top Stories