Asianet Suvarna News Asianet Suvarna News

ಪೊಲೀಸ್ ಠಾಣೆಗೂ ವಾಸ್ತುದೋಷ: ಠಾಣೆಯಲ್ಲೇ ಗಣೇಶನ ವಿಗ್ರಹ ಸ್ಥಾಪನೆ

ಪೊಲೀಸರಿಗೂ ಬಿಟ್ಟು ಬಿದಡೇ ಕಾಡುತ್ತಿದೆ ವಾಸ್ತು ದೋಷ. ವಾಸ್ತುದೋಷ ಮುಕ್ತಿಗೆ ಪೊಲೀಸರು ಗಣೇಶನ ಮೊರೆ ಹೋಗಿದ್ದಾರೆ. ಠಾಣೆಯ ಎಡಭಾಗದಲ್ಲಿ ಗಣಪತಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮೂಡಿಗೆರೆಯ ಗೋಣಿಬೀಡು ಠಾಣೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇಂದು ಪೊಲೀಸ್ ಠಾಣೆಯಲ್ಲಿ ಶ್ರೀ ಸಿದ್ಧಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 

ಪೊಲೀಸರಿಗೂ ಬಿಟ್ಟು ಬಿದಡೇ ಕಾಡುತ್ತಿದೆ ವಾಸ್ತು ದೋಷ. ವಾಸ್ತುದೋಷ ಮುಕ್ತಿಗೆ ಪೊಲೀಸರು ಗಣೇಶನ ಮೊರೆ ಹೋಗಿದ್ದಾರೆ. ಠಾಣೆಯ ಎಡಭಾಗದಲ್ಲಿ ಗಣಪತಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮೂಡಿಗೆರೆಯ ಗೋಣಿಬೀಡು ಠಾಣೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಇಂದು ಪೊಲೀಸ್ ಠಾಣೆಯಲ್ಲಿ ಶ್ರೀ ಸಿದ್ಧಿ ವಿನಾಯಕನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 

Video Top Stories