ತೋಂಟದಾರ್ಯ ಶ್ರೀಗಳ ಹಲವು ವಿಚಾರಗಳನ್ನು ಮೆಲುಕು ಹಾಕಿದ ಸಚಿವ HK ಪಾಟೀಲ್
ತೋಂಟದಾರ್ಯ ಶ್ರೀಗಳ ಜೊತೆಗಿನ ಒಡನಾಟ ನೆನೆದು ಭಾವುಕಾರದ ಸಚಿವ ಎಚ್.ಕೆ ಪಾಟೀಲ್
ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಜೊತೆಗಿನ ಒಡನಾಟ ಹೇಗಿತ್ತು? ಅವರ ಆಲೋಚನೆಗಳೇನು? ಎನ್ನವುದನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಅವರು ನೆನೆದು ಭಾವುಕರಾಗಿದ್ದಾರೆ.