Asianet Suvarna News Asianet Suvarna News

ಸಮ್ಮಿಶ್ರ ಸರ್ಕಾರಕ್ಕೆ ಬ್ರೇಕ್ ಹಾಕ್ತಿದ್ದಾರಾ ಮಾಜಿ ಸಿಎಂ ಸಿದ್ದರಾಮಯ್ಯ?

ಸಮ್ಮಿಶ್ರ ಸರ್ಕಾರಕ್ಕೆ ಬ್ರೇಕ್ ಹಾಕ್ತಿದ್ದಾರಾ ಮಾಜಿ ಸಿಎಂ ಸಿದ್ದರಾಮಯ್ಯ ಎಂಬ ಪ್ರಶ್ನೆ ಉದ್ಭವವಾಗಿದೆ. ನಾನು ಮಂಡಿಸಿರುವ ಬಜೆಟ್ ಇರಲಿ. ಹೊಸ ಸರ್ಕಾರ ಬಜೆಟ್ ಮಂಡಿಸೋದು ಬೇಡ ಎಂದು ಸಿದ್ದರಾಮಯ್ಯ ವರಾತ ತೆಗೆದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ ಮಾಜಿ ಸಿಎಂ ಹೇಳಿಕೆ. 

ಸಮ್ಮಿಶ್ರ ಸರ್ಕಾರಕ್ಕೆ ಬ್ರೇಕ್ ಹಾಕ್ತಿದ್ದಾರಾ ಮಾಜಿ ಸಿಎಂ ಸಿದ್ದರಾಮಯ್ಯ ಎಂಬ ಪ್ರಶ್ನೆ ಉದ್ಭವವಾಗಿದೆ. ನಾನು ಮಂಡಿಸಿರುವ ಬಜೆಟ್ ಇರಲಿ. ಹೊಸ ಸರ್ಕಾರ ಬಜೆಟ್ ಮಂಡಿಸೋದು ಬೇಡ ಎಂದು ಸಿದ್ದರಾಮಯ್ಯ ವರಾತ ತೆಗೆದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ ಮಾಜಿ ಸಿಎಂ ಹೇಳಿಕೆ. 

Video Top Stories