ನೆರವಿಗೆ ಬಾರದ ರಾಜಕಾರಣಿಗಳು : ಪ್ರವಾಹ ಪೀಡಿತ ಜನರ ಆಕ್ರೋಶ
ಪ್ರವಾಹಕ್ಕೊಳಗಾಗಿ ಇಷ್ಟು ದಿನವಾದರೂ ಯಾವೊಬ್ಬ ರಾಜಕಾರಣಿಯೂ ಬಂದಿಲ್ಲ ಎಂದು ಜೋಡುಪಾಲ್, ಮಣ್ಣಂಗೇರಿ ಜನರ ಆಕ್ರೋಶ
- ಪ್ರವಾಹಕ್ಕೊಳಗಾಗಿ ಇಷ್ಟು ದಿನವಾದರೂ ನಮ್ಮ ಗ್ರಾಮಗಳಿಗೆ ಯಾವ ರಾಜಕಾರಣಿಯೂ ಬಂದಿಲ್ಲ
- ಆಕ್ರೋಶ ವ್ಯಕ್ತಪಡಿಸಿದ ಜೋಡುಪಾಲ್, ಮಣ್ಣಂಗೇರಿ ಗ್ರಾಮಸ್ಥರು