Asianet Suvarna News Asianet Suvarna News

ಶ್ರೀರಾಮನ ಬಗ್ಗೆ ಬರೆದ ಭಗವಾನ್‌ಗೆ ಬಂಧನ ಭೀತಿ

ಶ್ರೀರಾಮ ಮತ್ತು ಮಹತ್ಮಾ ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಪ್ರೊ. ಕೆ.ಎಸ್‌.ಭಗವಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಭಗವಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಶ್ರೀರಾಮ ಮತ್ತು ಮಹತ್ಮಾ ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಪ್ರೊ. ಕೆ.ಎಸ್‌.ಭಗವಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಭಗವಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.