Asianet Suvarna News Asianet Suvarna News

ಕೆಆರ್‌ಎಸ್, ಕಬಿನಿ ಅಣೆಕಟ್ಟು ಬಿರುಕು ಬಿಟ್ಟಿದೆಯಾ?

ಒಂದು ಕಡೆ ಜಲ ಪ್ರಳಯವಾಗುತ್ತಿದೆ. ಕೊಡಗು, ಮಡಿಕೇರಿ ಜನರ ಬದುಕು ದುಸ್ತರವಾಗಿದೆ. ಇನ್ನೊಂದು ಕಡೆ ಕೆಆರ್ ಎಸ್, ಕಬಿನಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ವಾಟ್ಸಾಪ್ ನಲ್ಲಿ ಹರಿದಾಡ್ತಾ ಇದೆ. ಮಳೆ, ಪ್ರವಾಹದಿಂದ ತತ್ತರಿಸಿದ ಜನತೆಗೆ ಈ ಸುದ್ದಿ ಇನ್ನಷ್ಟು ಆಘಾತವನ್ನುಂಟು ಮಾಡಿದೆ. ಇದು ನಿಜನಾ? ನಿಮ್ಮ ಆತಂಕ ದೂರ ಮಾಡುತ್ತಿದೆ ಸುವರ್ಣ ನ್ಯೂಸ್. 

ಒಂದು ಕಡೆ ಜಲ ಪ್ರಳಯವಾಗುತ್ತಿದೆ. ಕೊಡಗು, ಮಡಿಕೇರಿ ಜನರ ಬದುಕು ದುಸ್ತರವಾಗಿದೆ. ಇನ್ನೊಂದು ಕಡೆ ಕೆಆರ್ ಎಸ್, ಕಬಿನಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ವಾಟ್ಸಾಪ್ ನಲ್ಲಿ ಹರಿದಾಡ್ತಾ ಇದೆ. ಮಳೆ, ಪ್ರವಾಹದಿಂದ ತತ್ತರಿಸಿದ ಜನತೆಗೆ ಈ ಸುದ್ದಿ ಇನ್ನಷ್ಟು ಆಘಾತವನ್ನುಂಟು ಮಾಡಿದೆ. ಇದು ನಿಜನಾ? ನಿಮ್ಮ ಆತಂಕ ದೂರ ಮಾಡುತ್ತಿದೆ ಸುವರ್ಣ ನ್ಯೂಸ್. 

Video Top Stories