Asianet Suvarna News Asianet Suvarna News

ಸುಬ್ರಮಣ್ಯ ಭಕ್ತರ ಮೇಲೆ ಒಂಟಿ ಸಲಗ ದಾಳಿ

ಸುಬ್ರಮಣ್ಯ ಭಕ್ತರ ಮೇಲೆ ಒಂಟಿ ಸಲಗ ದಾಳಿ

ಮಾರುತಿ ಓಮ್ನಿ ಕಾರಿನ ಮೇಲೆ ಕಾಡಾನೆ ದಾಳಿ

ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ಹೊರಟಿದ್ದ ಭಕ್ತರು
 

ಮಂಗಳೂರು(ಜೂ.23): ಕುಕ್ಕೆ ಸುಬ್ರಮಣ್ಯಕ್ಕೆ ದರ್ಶನಕ್ಕೆಂದು ಹೊರಟಿದ್ದ ಭಕ್ತರ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದೆ.

ಘಟನೆಯಲ್ಲಿ ಓವರ್ವನಿಗೆ ಗಂಭೀರ ಗಾಯಗಳಾಗಿದ್ದು, ಇನ್ನುಳಿದ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿಕ್ಕಮಗಳೂರಿನಿಂದ ಮಾರುತಿ ಓಮ್ನಿ ಕಾರಿನಲ್ಲಿ ಕುಕ್ಕೆ ಸುಬ್ರಮಣ್ಯದತ್ತ ಹೊರಟಿದ್ದ ಭಕ್ತರ ಮೇಲೆ ಇಂದು ಬೆಳಗಿನ ಜಾವ ಕಾಡಾನೆ ಏಕಾಏಕಿ ದಾಳಿ ನಡೆಸಿದೆ.

ಈ ಕುರಿತು ಹೆಚ್ಚಿನ ಡಿಟೇಲ್ಸ್ ಗಾಗಿ ಈ ವಿಡಿಯೋ ನೊಡಿ..

Video Top Stories