Asianet Suvarna News Asianet Suvarna News

ಕೀರ್ತಿಗೌಡ ಮೇಲೆ ನಾಗರತ್ನ ಚಪ್ಪಲಿಯಿಂದ ಹಲ್ಲೆ

ನಟ ದುನಿಯಾ ಕುಟುಂಬದ ಪ್ರಕರಣ ತಾರಕ್ಕಕ್ಕೇರಿದೆ. ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಲ್ಲೆ ಸಂಬಂಧಿಸಿದಂತೆ ದುನಿಯಾ ವಿಜಿ ಸೆರೆಮನೆಯಲ್ಲಿದ್ದಾಗ ಕೀರ್ತಿ ಗೌಡ ಮನೆಗೆ ನುಗ್ಗಿದ ನಾಗರತ್ನ ಚಪ್ಪಲಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.  ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದು ಎಂದು ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿ ಗೌಡ ಅವರು ದೂರು ದಾಖಲಿಸಿದ್ದಾರೆ.    

ನಟ ದುನಿಯಾ ಕುಟುಂಬದ ಪ್ರಕರಣ ತಾರಕ್ಕಕ್ಕೇರಿದೆ. ಜಿಮ್ ಟ್ರೈನರ್ ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಲ್ಲೆ ಸಂಬಂಧಿಸಿದಂತೆ ದುನಿಯಾ ವಿಜಿ ಸೆರೆಮನೆಯಲ್ಲಿದ್ದಾಗ ಕೀರ್ತಿ ಗೌಡ ಮನೆಗೆ ನುಗ್ಗಿದ ನಾಗರತ್ನ ಚಪ್ಪಲಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.  ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದು ಎಂದು ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕೀರ್ತಿ ಗೌಡ ಅವರು ದೂರು ದಾಖಲಿಸಿದ್ದಾರೆ.    

Video Top Stories