Asianet Suvarna News Asianet Suvarna News

ಶ್ರೀರಾಮುಲು ಅಣ್ಣನಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ

ಚುನಾವಣೆ ಹತ್ತಿರವಾಗುತ್ತಿದ್ದಂತೆ  ಶ್ರೀರಾಮುಲು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧದ ವಾಕ್ಸಮರ ಮತ್ತಷ್ಟು ಹೆಚ್ಚಾಗುತ್ತಿದೆ.  ಡಿಕೆ ಶಿವಕುಮಾರ್ ಹಣ ಬಲ ಬಳ್ಳಾರಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರೆ, ಶ್ರೀರಾಮುಲು ಅವರು ನನ್ನನ್ನು ಎಲ್ಲಿ ಭೇಟಿ ಮಾಡಬೇಕೋ ಎಂದು ಕೊಂಡಿದ್ದಾರೋ ನಾನು ಕೂಡ ಅಲ್ಲಿಯೇ ಭೇಟಿ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ  ಶ್ರೀರಾಮುಲು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧದ ವಾಕ್ಸಮರ ಮತ್ತಷ್ಟು ಹೆಚ್ಚಾಗುತ್ತಿದೆ.  ಡಿಕೆ ಶಿವಕುಮಾರ್ ಹಣ ಬಲ ಬಳ್ಳಾರಿಯಲ್ಲಿ ಕೆಲಸ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರೆ, ಶ್ರೀರಾಮುಲು ಅವರು ನನ್ನನ್ನು ಎಲ್ಲಿ ಭೇಟಿ ಮಾಡಬೇಕೋ ಎಂದು ಕೊಂಡಿದ್ದಾರೋ ನಾನು ಕೂಡ ಅಲ್ಲಿಯೇ ಭೇಟಿ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.