ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಲೆಕ್ಕಕ್ಕಿಲ್ಲವಾ ?
ಸಮನ್ವಯ ಸಮಿತಿಗೆ ಅಷ್ಟು ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ ಎಂದ ದಿನೇಶ್ ಗುಂಡೂರಾವ್. ಇದು ಔಪಚಾರಿಕ ಮಾತ್ರ ಎಂದು ಸ್ಪಷ್ಟಿಕರಣ ಕೊಟ್ಟ ಕೆಪಿಸಿಸಿ ಅಧ್ಯಕ್ಷರು
- ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಔಪಚಾರಿಕ - ದಿನೇಶ್ ಗುಂಡೂರಾವ್
- ಸಮಿತಿಗೆ ನನ್ನ ಹಾಗೂ ಜೆಡಿಎಸ್ ಅಧ್ಯಕ್ಷರ ಸೇರ್ಪಡೆ ದೊಡ್ಡ ವಿಚಾರ ಅಲ್ಲ ಎಂದ ಕೆಪಿಸಿಸಿ ಅಧ್ಯಕ್ಷರು