Asianet Suvarna News Asianet Suvarna News

ಧಾರವಾಡದ ಅಗಡಿ ಗ್ರಾಮದ ವಿದ್ಯಾರ್ಥಿಗಳ ಗೋಳಿಗೆ ಇನ್ನಾದರೂ ಪರಿಹಾರ ಕೊಡುವಿರಾ ಅಧಿಕಾರಿಗಳೇ?

ಈ ಊರಿನ ಮಕ್ಕಳು ಶಾಲೆಗೆ ಹೋಗಬೇಕೆಂದರೆ 8-10 ಕಿಮೀ ನಡೆಯಬೇಕು. ಶಾಲೆಗೆ ನಡೆದುಕೊಂಡು ಹೋಗಿ ಬರೋದ್ರಲ್ಲೇ ಮಕ್ಕಳು ಸುಸ್ತು! ಬಸ್ ಬಿಡಿ ಅಂದ್ರೆ ಕಲೆಕ್ಷನ್ ಆಗೋಲ್ಲ ಬಿಡೋಕಾಗಲ್ಲ ಅಂತಾರೆ. ಮಕ್ಕಳಿಗೆ  ನಡೆಯೋದ್ರಲ್ಲೆ ಸುಸ್ತಾಗುತ್ತೆ. ಇನ್ನು ಓದೋದು ಎಲ್ಲಿಂದ ಬಂತು? ಇದು ಧಾರವಾಡ ಜಿಲ್ಲೆ ಕುಂದಗೋಡು ತಾಲೂಕಿನ ಅಗಡಿ ಗ್ರಾಮದ ಮಕ್ಕಳ ಗೋಳಿನ ಕಥೆ. ಬಸ್ ಬಿಡಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳೇ ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ? 

ಈ ಊರಿನ ಮಕ್ಕಳು ಶಾಲೆಗೆ ಹೋಗಬೇಕೆಂದರೆ 8-10 ಕಿಮೀ ನಡೆಯಬೇಕು. ಶಾಲೆಗೆ ನಡೆದುಕೊಂಡು ಹೋಗಿ ಬರೋದ್ರಲ್ಲೇ ಮಕ್ಕಳು ಸುಸ್ತು! ಬಸ್ ಬಿಡಿ ಅಂದ್ರೆ ಕಲೆಕ್ಷನ್ ಆಗೋಲ್ಲ ಬಿಡೋಕಾಗಲ್ಲ ಅಂತಾರೆ. ಮಕ್ಕಳಿಗೆ  ನಡೆಯೋದ್ರಲ್ಲೆ ಸುಸ್ತಾಗುತ್ತೆ. ಇನ್ನು ಓದೋದು ಎಲ್ಲಿಂದ ಬಂತು? ಇದು ಧಾರವಾಡ ಜಿಲ್ಲೆ ಕುಂದಗೋಡು ತಾಲೂಕಿನ ಅಗಡಿ ಗ್ರಾಮದ ಮಕ್ಕಳ ಗೋಳಿನ ಕಥೆ. ಬಸ್ ಬಿಡಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳೇ ಇನ್ನಾದರೂ ಎಚ್ಚೆತ್ತುಕೊಳ್ಳುವಿರಾ? 

Video Top Stories