Asianet Suvarna News Asianet Suvarna News

ಮೋದಿಗೆ ಜೈ ಎಂದ ಡಿಸಿಎಂ ಪರಮೇಶ್ವರ್ ಕಾಲೇಜಿನ ವಿದ್ಯಾರ್ಥಿಗಳು!

ತುಮಕೂರಿನ ಸಿದ್ಧಾರ್ಥ ಎಂಜಿನೀಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಪರ ಜೈಕಾರ ಕೇಳಿ ಬಂದಿದೆ. ಕಾರ್ಯಕ್ರಮದ ಸಲಹೆಗಾರ ಕಾಂಗ್ರೆಸ್ ನ ಚೇತನ್ ರೆಡ್ಡಿಗೆ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಾತಂತ್ರ ನಂತರದಿಂದ ನಿರಂತರವಾಗಿ ನಿರುದ್ಯೀಗ ಸಮಸ್ಯೆ ಇದೆ. ಮೋದಿಯನ್ನೇ ಮಾತ್ರ ಯಾಕೆ ಪ್ರಶ್ನಿಸುತ್ತೀರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. 

ತುಮಕೂರಿನ ಸಿದ್ಧಾರ್ಥ ಎಂಜಿನೀಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಪರ ಜೈಕಾರ ಕೇಳಿ ಬಂದಿದೆ. ಕಾರ್ಯಕ್ರಮದ ಸಲಹೆಗಾರ ಕಾಂಗ್ರೆಸ್ ನ ಚೇತನ್ ರೆಡ್ಡಿಗೆ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಾತಂತ್ರ ನಂತರದಿಂದ ನಿರಂತರವಾಗಿ ನಿರುದ್ಯೀಗ ಸಮಸ್ಯೆ ಇದೆ. ಮೋದಿಯನ್ನೇ ಮಾತ್ರ ಯಾಕೆ ಪ್ರಶ್ನಿಸುತ್ತೀರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. 

Video Top Stories