ದರ್ಶನ್ಗಾಗಿ ಊಟವನ್ನೇ ಮಾಡದ ಅಭಿಮಾನಿಗಳು!
ನಟ ದರ್ಶನ್ ಮೈಸೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ’ಸಾರಥಿ’ ಯ ಆರೋಗ್ಯ ವಿಚಾರಿಸಲು ಅಭಿಮಾನಿಗಳು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ದರ್ಶನ್ ಗೆ ಅಪಘಾತದ ಸುದ್ದಿ ಕೇಳಿ ಅಭಿಮಾನಿಗಳು ಊಟವನ್ನೇ ಮಾಡದೇ ಹಾಗೆಯೇ ಇದ್ದಾರೆ.
ನಟ ದರ್ಶನ್ ಮೈಸೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ’ಸಾರಥಿ’ ಯ ಆರೋಗ್ಯ ವಿಚಾರಿಸಲು ಅಭಿಮಾನಿಗಳು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ದರ್ಶನ್ ಗೆ ಅಪಘಾತದ ಸುದ್ದಿ ಕೇಳಿ ಅಭಿಮಾನಿಗಳು ಊಟವನ್ನೇ ಮಾಡದೇ ಹಾಗೆಯೇ ಇದ್ದಾರೆ.