Asianet Suvarna News Asianet Suvarna News

ಬಳ್ಳಾರಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ಅಭಯ?

ಬಳ್ಳಾರಿ ಚುನಾವಣಾ ಕಣ ರಣಾಂಗಣವಾಗಿದೆ. ಶ್ರೀರಾಮುಲು ಹಾಗೂ ಡಿಕೆಶಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶತಾಯ ಗತಾಯ ಬಳ್ಳಾರಿಯನ್ನು ಗೆಲ್ಲಲೇಬೇಕೆಂದು ನಾಗಾಸಾಧುಗಳ ಮೊರೆ ಹೋಗಿದ್ದಾರೆ ಡಿಕೆಶಿ. ಬಳ್ಳಾರಿ ಗಣಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ನಾಗಾಸಾಧುಗಳ ಅಭಯ? ನೋಡಿ ಸುವರ್ಣ ಪೋಕಸ್. 

ಬಳ್ಳಾರಿ ಚುನಾವಣಾ ಕಣ ರಣಾಂಗಣವಾಗಿದೆ. ಶ್ರೀರಾಮುಲು ಹಾಗೂ ಡಿಕೆಶಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಶತಾಯ ಗತಾಯ ಬಳ್ಳಾರಿಯನ್ನು ಗೆಲ್ಲಲೇಬೇಕೆಂದು ನಾಗಾಸಾಧುಗಳ ಮೊರೆ ಹೋಗಿದ್ದಾರೆ ಡಿಕೆಶಿ. ಬಳ್ಳಾರಿ ಗಣಿ ನೆಲದಲ್ಲಿ ಕನಕಪುರ ಗೌಡರಿಗೆ ಸಿಕ್ತಾ ನಾಗಾಸಾಧುಗಳ ಅಭಯ? ನೋಡಿ ಸುವರ್ಣ ಪೋಕಸ್. 

Video Top Stories