ತಿತ್ಲಿಯ ಅಬ್ಬರ: ಕರ್ನಾಟಕಕ್ಕೂ ಕಾದಿದೆಯಾ ಕಡುಕಷ್ಟ..?
ತಿತ್ಲಿಯ ಅಬ್ಬರಕ್ಕೆ ಎರಡು ರಾಜ್ಯಗಳಲ್ಲಿ ರೆಡ್ ಅಲರ್ಟ್ ಕರ್ನಾಟಕಕ್ಕೂ ಕಾದಿದೆಯಾ ತಿತ್ಲಿಯ ಅರ್ಭಟ...? ಇಲ್ಲಿದೆ ವಿವರ
ಪ್ರಚಂಡ ಚಂಡಮಾರುತದ ಹೊಡೆತಕ್ಕೆ ಮಂಗಾಗಿದೆ ಭಾರತ. ಭಯೋತ್ಪಾದಾಕ ತಿತ್ಲಾಸುರನಿಗೆ ಬರೊಬ್ಬರಿ ಎಂಟು ಜೀವಗಳು ಬಲಿ. ಬಂಗಾಳಕೊಲ್ಲಿಯಿಂದ ಬಂದ ತಿತ್ಲಾಸುರ. 3 ಲಕ್ಷ ಜನರ ಬದುಕೇ ಅತಂತ್ರ..! ಕರ್ನಾಟಕಕ್ಕೂ ಕಾದಿದೆಯಾ ಕಡುಕಷ್ಟ..?