‘ಕುಮಾರಸ್ವಾಮಿ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆ ಕೊಚ್ಚಿ ಹೋಗಿದೆ’
ಕುಮಾರಸ್ವಾಮಿ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆಗಳು ಕೊಚ್ಚಿಹೋಗಿವೆಯೆಂದಿರುವ ಸಿ.ಪಿ. ಯೋಗೇಶ್ವರ್, ಹೈಕಮಾಂಡ್ ಬಯಸುವುದಾದರೆ ರಾಮನಗರದಲ್ಲಿ ಸ್ಪರ್ಧಿಸಲು ಸಿದ್ಧವೆಂದಿದ್ದಾರೆ.
ಕುಮಾರಸ್ವಾಮಿ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆಗಳು ಕೊಚ್ಚಿಹೋಗಿವೆಯೆಂದಿರುವ ಸಿ.ಪಿ. ಯೋಗೇಶ್ವರ್, ಹೈಕಮಾಂಡ್ ಬಯಸುವುದಾದರೆ ರಾಮನಗರದಲ್ಲಿ ಸ್ಪರ್ಧಿಸಲು ಸಿದ್ಧವೆಂದಿದ್ದಾರೆ.