ಐನ್ಸ್ಟೈನ್ಗೆ ಸವಾಲಾಕಿದ ನಿತ್ಯಾನಂದ..ಭೌತಶಾಸ್ತ್ರವೇ ಬುಡಮೇಲು!
ಒಂದೆಡೆ ನ್ಯಾಯಾಲಯದಿಂದ ವಿಚಾರಣೆ ಮೇಲೆ ವಿಚಾರಣೆ ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿ ಇದೀಗ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೈನ್ ಅವರ e = mc2 ಸೂತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಏನು ಮಾತನಾಡಿದ್ದಾರೆ ಎನ್ನುವುದನ್ನು ಕೇಳಿಯೇ ಆನಂದಿಸಬೇಕು!
ಒಂದೆಡೆ ನ್ಯಾಯಾಲಯದಿಂದ ವಿಚಾರಣೆ ಮೇಲೆ ವಿಚಾರಣೆ ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿ ಇದೀಗ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೈನ್ ಅವರ e = mc2 ಸೂತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಏನು ಮಾತನಾಡಿದ್ದಾರೆ ಎನ್ನುವುದನ್ನು ಕೇಳಿಯೇ ಆನಂದಿಸಬೇಕು! ವಿಜ್ಞಾನಿಗೆ ಸವಾಲೆಸದ ಸ್ವಾಮಿಯ ಭಾಷಣದ ತುಣುಕು ನಿಮಗೆ ಹೊಸ ಜ್ಞಾನೋದಯ ಸಹ ಆಗಬಹುದು. ಹಾಗಾದರೆ ಸ್ವಾಮೀಜಿಗಳ ವೈಜ್ಞಾನಿಕ ಮೀಮಾಂಸೆ ಕೇಳಿಕೊಂಡು ಬನ್ನಿ...
"