Asianet Suvarna News Asianet Suvarna News

ಲಿಂಗಾಯತ - ವೀರಶೈವ ವಿವಾದ : ಡಿಕೆಶಿ ಹೇಳಿಕೆ ಸತ್ಯ ಎಂದ ಶಾಮನೂರು

ಲಿಂಗಾಯತ - ವೀರಶೈವ ವಿವಾದದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿ, ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಿ ಸತ್ಯವಿದೆ .. ಹೇಳಿದ್ದು ಒಳ್ಳೆಯದಾಯ್ತು ಬಿಡಿ ಎಂದ ಅವರು, ಲಿಂಗಾಯತ - ವೀರಶೈವ ಬಿಟ್ಟು ಎಲ್ಲರೂ ಒಟ್ಟಾಗಿ ಹೋಗೊಣ ಎಂದಿದ್ದಾರೆ. 

ಲಿಂಗಾಯತ - ವೀರಶೈವ ವಿವಾದದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿ, ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಯಲ್ಲಿ ಸತ್ಯವಿದೆ .. ಹೇಳಿದ್ದು ಒಳ್ಳೆಯದಾಯ್ತು ಬಿಡಿ ಎಂದ ಅವರು, ಲಿಂಗಾಯತ - ವೀರಶೈವ ಬಿಟ್ಟು ಎಲ್ಲರೂ ಒಟ್ಟಾಗಿ ಹೋಗೊಣ ಎಂದಿದ್ದಾರೆ. 

Video Top Stories