Asianet Suvarna News Asianet Suvarna News

ಮಾಧ್ಯಮದ ಮುಂದೆಯೇ ಗಳಗಳನೇ ಅತ್ತ ಕಾಂಗ್ರೆಸ್ ಅಭ್ಯರ್ಥಿ

ಕಳೆದ ವಿಧಾನಪರಿಷತ್ತು ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಅಭ್ಯರ್ಥಿ ಮಾಧ್ಯಮದವರ ಮುಂದೆಯೇ ಗಳಗಳನೇ ಅತ್ತ ಘಟನೆ ಮೈಸೂರಿನಲ್ಲಿ ನಡೆದಿದೆ. ಚುನಾವಣೆಗಾಗಿ, ಮನೆ, ಮಡದಿಯ ಚಿನ್ನ ಎಲ್ಲವನ್ನೂ ಕಳಕೊಂಡೆ ಎಂದು ನೋವು ತೋಡಿಕೊಂಡಿದ್ದಾರೆ. 

ಕಳೆದ ವಿಧಾನಪರಿಷತ್ತು ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಅಭ್ಯರ್ಥಿ ಮಾಧ್ಯಮದವರ ಮುಂದೆಯೇ ಗಳಗಳನೇ ಅತ್ತ ಘಟನೆ ಮೈಸೂರಿನಲ್ಲಿ ನಡೆದಿದೆ. ಚುನಾವಣೆಗಾಗಿ, ಮನೆ, ಮಡದಿಯ ಚಿನ್ನ ಎಲ್ಲವನ್ನೂ ಕಳಕೊಂಡೆ ಎಂದು ನೋವು ತೋಡಿಕೊಂಡಿದ್ದಾರೆ. 

Video Top Stories