ಗಣಿ ನಾಡಲ್ಲಿ ಜೋರಾಗಿದೆ ಕಾಂಚಾಣ ಝಣಝಣ
ಗಣಿ ನಾಡು ಬಳ್ಳಾರಿಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ. ನಡುರಸ್ತೆಯಲ್ಲೇ ಹಣ ಪ್ರದರ್ಶಿಸಿ ದರ್ಪ ಮೆರೆದಿದ್ದಾರೆ ಕಾಂಗ್ರೆಸ್ ಕಾರ್ಯಕರ್ತ. ಜನರನ್ನು ಸೇರಿಸಲು 100ರೂ ನೋಟುಗಳನ್ನು ಪ್ರದರ್ಶಿಸಿದ್ದಾರೆ ಕಾಂಗ್ರೆಸ್ ಕಾರ್ಯಕರ್ತ.
ಗಣಿ ನಾಡು ಬಳ್ಳಾರಿಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ. ನಡುರಸ್ತೆಯಲ್ಲೇ ಹಣ ಪ್ರದರ್ಶಿಸಿ ದರ್ಪ ಮೆರೆದಿದ್ದಾರೆ ಕಾಂಗ್ರೆಸ್ ಕಾರ್ಯಕರ್ತ. ಜನರನ್ನು ಸೇರಿಸಲು 100ರೂ ನೋಟುಗಳನ್ನು ಪ್ರದರ್ಶಿಸಿದ್ದಾರೆ ಕಾಂಗ್ರೆಸ್ ಕಾರ್ಯಕರ್ತ.