Asianet Suvarna News Asianet Suvarna News

ಬಜೆಟ್ ಮಂಡನೆಗೆ ಮೈತ್ರಿ ಸರ್ಕಾರದ ಹೊಸ 'ರಹಸ್ಯ’ ಸೂತ್ರ!

ರಾಜ್ಯದ ರೈತರ ಸಾಲಮನ್ನಾ ವಿಚಾರವಾಗಿ ಮಿತ್ರ ಪಕ್ಷಗಳಾದ ಜೆಡಿಎಸ್- ಕಾಂಗ್ರೆಸ್ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ರೈತರ ಸಾಲಮನ್ನಾಗೆ ಕಾಂಗ್ರೆಸ್ ಒಪ್ಪಿಕೊಳ್ಳುವ ಮೂಲಕ ಗೊಂದಲ ಬಗೆಹರಿದಿದೆ. ಅದಕ್ಕಾಗಿಯೇ ಅನುದಾನ ಹಂಚಿಕೆ ಕುರಿತು ಸಮನ್ವಯ ಸಮಿತಿಯು ರಹಸ್ಯ ಸೂತ್ರವನ್ನು ರೂಪಿಸಿದೆ. ಆ ‘ರಹಸ್ಯ ಸೂತ್ರ’ವೇನು ನೋಡೋಣ’ ಬಜೆಟ್ ಸೀಕ್ರೆಟ್‌ನಲ್ಲಿ.... 

ರಾಜ್ಯದ ರೈತರ ಸಾಲಮನ್ನಾ ವಿಚಾರವಾಗಿ ಮಿತ್ರ ಪಕ್ಷಗಳಾದ ಜೆಡಿಎಸ್- ಕಾಂಗ್ರೆಸ್ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ರೈತರ ಸಾಲಮನ್ನಾಗೆ ಕಾಂಗ್ರೆಸ್ ಒಪ್ಪಿಕೊಳ್ಳುವ ಮೂಲಕ ಗೊಂದಲ ಬಗೆಹರಿದಿದೆ. ಅದಕ್ಕಾಗಿಯೇ ಅನುದಾನ ಹಂಚಿಕೆ ಕುರಿತು ಸಮನ್ವಯ ಸಮಿತಿಯು ರಹಸ್ಯ ಸೂತ್ರವನ್ನು ರೂಪಿಸಿದೆ. ಆ ‘ರಹಸ್ಯ ಸೂತ್ರ’ವೇನು ನೋಡೋಣ’ ಬಜೆಟ್ ಸೀಕ್ರೆಟ್‌ನಲ್ಲಿ....