ಕಾಂಗ್ರೆಸ್ಗೆ ಶಾಕ್ ನೀಡಿದ ಎಚ್ಡಿಕೆ!
ಸಹೋದ್ಯೋಗಿಗಳಿಗೆ ಯಾವುದೇ ಮುನ್ಸೂಚನೆ ಹಾಗೂ ಪೂರ್ವ ಮಾಹಿತಿ ನೀಡದೆ ಕೊನೇ ಕ್ಷಣದವರೆಗೂ ಮಹತ್ವದ ‘ಋುಣಭಾರ ಮುಕ್ತ ಸುಗ್ರೀವಾಜ್ಞೆ’ (ಖಾಸಗಿ ಲೇವಾದೇವಿ ಸಾಲ ಮನ್ನಾ ಅಧ್ಯಾದೇಶ) ವಿಚಾರದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೌಪ್ಯತೆ ಕಾಯ್ದುಕೊಂಡಿದ್ದರು. ಹಠಾತ್ತಾಗಿ ಸಚಿವ ಸಂಪುಟದಲ್ಲಿ ಇದನ್ನು ಮಂಡಿಸಿದಾಗ ಸಚಿವರು ಅವಾಕ್ಕಾದರು.
ಸಹೋದ್ಯೋಗಿಗಳಿಗೆ ಯಾವುದೇ ಮುನ್ಸೂಚನೆ ಹಾಗೂ ಪೂರ್ವ ಮಾಹಿತಿ ನೀಡದೆ ಕೊನೇ ಕ್ಷಣದವರೆಗೂ ಮಹತ್ವದ ‘ಋುಣಭಾರ ಮುಕ್ತ ಸುಗ್ರೀವಾಜ್ಞೆ’ (ಖಾಸಗಿ ಲೇವಾದೇವಿ ಸಾಲ ಮನ್ನಾ ಅಧ್ಯಾದೇಶ) ವಿಚಾರದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೌಪ್ಯತೆ ಕಾಯ್ದುಕೊಂಡಿದ್ದರು. ಹಠಾತ್ತಾಗಿ ಸಚಿವ ಸಂಪುಟದಲ್ಲಿ ಇದನ್ನು ಮಂಡಿಸಿದಾಗ ಸಚಿವರು ಅವಾಕ್ಕಾದರು.