ರಾಜನಂತೆ ಬದುಕಿ, ರಾಜನಂತೆಯೇ ಹೋದ್ರು ಅಂಬಿ: ಸಿಎಂ
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದೆ. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸೇರಿದಂತೆ ಸ್ಯಾಂಡಲ್ ವುಡ್ ಕಲಾವಿದರು, ತಂತ್ರಜ್ಞರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅಂಬರೀಶ್ ಬಗ್ಗೆ ಮಾತನಾಡಿದರು. ಅಂಬಿ ರಾಜನಾಗಿಯೇ ಬದುಕಿದ್ರು, ರಾಜನಂತೆಯೇ ಹೊರಟು ಹೋದ್ರು. ಒರಟುತನ ಅನ್ನೋದು ಅವರ ರಕ್ತದಲ್ಲಿಯೇ ಇತ್ತು ಎಂದು ಹೇಳಿದರು.
ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದೆ. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸೇರಿದಂತೆ ಸ್ಯಾಂಡಲ್ ವುಡ್ ಕಲಾವಿದರು, ತಂತ್ರಜ್ಞರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅಂಬರೀಶ್ ಬಗ್ಗೆ ಮಾತನಾಡಿದರು. ಅಂಬಿ ರಾಜನಾಗಿಯೇ ಬದುಕಿದ್ರು, ರಾಜನಂತೆಯೇ ಹೊರಟು ಹೋದ್ರು. ಒರಟುತನ ಅನ್ನೋದು ಅವರ ರಕ್ತದಲ್ಲಿಯೇ ಇತ್ತು ಎಂದು ಹೇಳಿದರು.