Asianet Suvarna News Asianet Suvarna News

ಅನ್ನದಾತರ ಅಳಲು ಕೇಳದ ಸಿಎಂ; ಭುಗಿಲೆದ್ದಿದೆ ಆಕ್ರೋಶ

ಸಿಎಂ ಕುಮಾರಸ್ವಾಮಿ ಪರ ಅನ್ನದಾತ ಭುಗಿಲೆದ್ದಿದ್ದಾನೆ. ನ. 19 ಕ್ಕೆ ಬೆಳಗಾವಿಗೆ ಬರುತ್ತೇನೆಂದ ಸಿಎಂ ಉಲ್ಟಾ ಹೊಡೆದಿದ್ದಾರೆ. ಸಿಎಂ ಬೆಳಗಾವಿಗೆ ಬರಲೇಬೇಕೆಂದು ಅನ್ನದಾತರು ಪಟ್ಟು ಹಿಡಿದಿದ್ದಾರೆ.  ಮೂರು ದಿನದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸಚಿವರು ಸಮಸ್ಯೆ ಆಲಿಸಿಲ್ಲ.  

ಸಿಎಂ ಕುಮಾರಸ್ವಾಮಿ ಪರ ಅನ್ನದಾತ ಭುಗಿಲೆದ್ದಿದ್ದಾನೆ. ನ. 19 ಕ್ಕೆ ಬೆಳಗಾವಿಗೆ ಬರುತ್ತೇನೆಂದ ಸಿಎಂ ಉಲ್ಟಾ ಹೊಡೆದಿದ್ದಾರೆ. ಸಿಎಂ ಬೆಳಗಾವಿಗೆ ಬರಲೇಬೇಕೆಂದು ಅನ್ನದಾತರು ಪಟ್ಟು ಹಿಡಿದಿದ್ದಾರೆ.  ಮೂರು ದಿನದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸಚಿವರು ಸಮಸ್ಯೆ ಆಲಿಸಿಲ್ಲ.