Asianet Suvarna News Asianet Suvarna News

ಟಿಪ್ಪು ಜಯಂತಿ: ಜಮೀರ್ ಅಹ್ಮದ್ ಜೊತೆ ವೇದಿಕೆ ಹಂಚಿಕೊಳ್ಳಲು ಸಿಎಂ ನಕಾರ

ಸಿಎಂ ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ನಡುವೆ ಟಿಪ್ಪು ಜಯಂತಿ ವಿಚಾರವಾಗಿ ತಿಕ್ಕಾಟ ಶುರುವಾಗಿದೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಜಮೀರ್ ಜೊತೆ ವೇದಿಕೆ ಹಂಚಿಕೊಳ್ಳಲು ಸಿಎಂ ಇಷ್ಟಪಡುತ್ತಿಲ್ಲ. ವಿಶ್ರಾಂತಿ ನೆಪ ಹೇಳಿ ಸಿಎಂ ಮೂರು ದಿನ ಬೆಂಗಳೂರು ತೊರೆದಿದ್ದಾರೆ.   

ಸಿಎಂ ಕುಮಾರಸ್ವಾಮಿ ಹಾಗೂ ಜಮೀರ್ ಅಹ್ಮದ್ ನಡುವೆ ಟಿಪ್ಪು ಜಯಂತಿ ವಿಚಾರವಾಗಿ ತಿಕ್ಕಾಟ ಶುರುವಾಗಿದೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಜಮೀರ್ ಜೊತೆ ವೇದಿಕೆ ಹಂಚಿಕೊಳ್ಳಲು ಸಿಎಂ ಇಷ್ಟಪಡುತ್ತಿಲ್ಲ. ವಿಶ್ರಾಂತಿ ನೆಪ ಹೇಳಿ ಸಿಎಂ ಮೂರು ದಿನ ಬೆಂಗಳೂರು ತೊರೆದಿದ್ದಾರೆ.   

Video Top Stories